Bagalakote: ಸ್ವಂತ ಅಣ್ಣನ ಮಗನನ್ನೇ ಕತ್ತು ಸೀಳಿ ಕೊ*ಂದ ಪಾಪಿ..!

ಬಾಗಲಕೋಟೆ: ಹುನಗುಂದ ತಾಲ್ಲೂಕಿನ ಬೆನಕನವಾರಿ ಗ್ರಾಮದ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಮಾರುತಿ ವಾಲಿಕಾರ ಅವರ 3 ವರ್ಷದ ಮಗುವನ್ನು ಅವನೇ ಸಹೋದರ ಭೀಮಪ್ಪ ವಾಲಿಕಾರ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಮಗು ಅಂಗನವಾಡಿಗೆ ತೆರಳುತ್ತಿದ್ದ ವೇಳೆ ಬಾಲಕನನ್ನು ಭೀಮಪ್ಪ ವಾಲಿಕಾರ ಮನೆಗೆ ಕರೆದುಕೊಂಡು ಹೋಗಿ, ಕತ್ತಿಯಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ ಎಂದು ವರದಿಾಗಿದೆ.
ಈ ಪ್ರಕರಣ ಸಂಬಂಧ ಅಮೀನಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬೀರಪ್ಪ ಹನುಮಪ್ಪ ವಾಲಿಕಾರ (35) ಎಂದು ಗುರುತಿಸಲಾಗಿದೆ. ಈ ಭೀಕರ ಘಟನೆ ಗ್ರಾಮದಲ್ಲಿ ಭಯ ಮತ್ತು ಆಕ್ರೋಶವನ್ನು ಸೃಷ್ಟಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?






