ಬುಧವಾರ ನೀವು ಇದೊಂದು ಕೆಲಸ ಮಾಡಿ ಕಷ್ಟಗಳೆಲ್ಲಾ ದೂರವಾಗತ್ತೆ!

ಬುಧವಾರದಂದು ಗಣೇಶನನ್ನು ಪೂಜಿಸುವುದರಿಂದ ನಮ್ಮ ಎಲಲ್ಲಾ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆ ಇದೆ. ಅದರ ಜೊತೆಗೆ ಬುಧವಾರದಂದು ಗಣೇಶನ ಜೊತೆಗೆ ಬುಧನ ಆರಾಧನೆ ಸಹ ಮಾಡಬೇಕಾಗುತ್ತದೆ.
ಜಾತಕದಲ್ಲಿ ಬುಧನ ಸ್ಥಾನವು ದುರ್ಬಲವಾಗಿದ್ದರೆ ಕೆಲವು ಜ್ಯೋತಿಷ್ಯ ಪರಿಹಾರಗಳು ಅವಶ್ಯಕ. ಹಾಗಾದ್ರೆ ಈ ಬುಧವಾರ ಗಣೇಶನಿಗೆ ಸಂಬಂಧಿಸಿದ ಹಾಗೂ ಬುಧ ಗ್ರಹಕ್ಕಾಗಿ ಯಾವ ಪರಿಹಾರ ಮಾಡಬೇಕು ಎಂಬುದು ಇಲ್ಲಿದೆ.
ಬುಧವಾರದಂದು ಗಣೇಶನನ್ನು ಪೂಜಿಸುವುದರಿಂದ ನಮ್ಮ ಎಲಲ್ಲಾ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆ ಇದೆ. ಅದರ ಜೊತೆಗೆ ಬುಧವಾರದಂದು ಗಣೇಶನ ಜೊತೆಗೆ ಬುಧನ ಆರಾಧನೆ ಸಹ ಮಾಡಬೇಕಾಗುತ್ತದೆ.
ಜಾತಕದಲ್ಲಿ ಬುಧನ ಸ್ಥಾನವು ದುರ್ಬಲವಾಗಿದ್ದರೆ ಕೆಲವು ಜ್ಯೋತಿಷ್ಯ ಪರಿಹಾರಗಳು ಅವಶ್ಯಕ. ಹಾಗಾದ್ರೆ ಈ ಬುಧವಾರ ಗಣೇಶನಿಗೆ ಸಂಬಂಧಿಸಿದ ಹಾಗೂ ಬುಧ ಗ್ರಹಕ್ಕಾಗಿ ಯಾವ ಪರಿಹಾರ ಮಾಡಬೇಕು ಎಂಬುದು ಇಲ್ಲಿದೆ.
ಹಣಕಾಸಿನ ಸಮಸ್ಯೆಯಿಂದ ನೀವು ಕಷ್ಟಪಡುತ್ತಿದ್ದರೆ ಅಥವಾ ಸಾಲದಲ್ಲಿದ್ದರೆ, ನೀವು ಪ್ರತಿ ಬುಧವಾರ ಗಣೇಶ ಸ್ತೋತ್ರವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ಗಣಪತಿಯ ಕೃಪೆಗೆ ಪಾತ್ರರಾಗಿ ಜೀವನದ ಪ್ರಗತಿ ಆಗುತ್ತದೆ.
ಈ ಶ್ಲೋಕವನ್ನ ಓದುವುದರಿಂದ, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಮತ್ತು ಕೆಲಸದಲ್ಲಿನ ಅಡೆತಡೆಗಳು ಸಹ ದೂರವಾಗುತ್ತವೆ. ಗಣೇಶ ಸ್ತೋತ್ರವನ್ನು ಪಠಿಸಿದ ನಂತರ, ಗಣೇಶನಿಗೆ ಆರತಿ ಮಾಡುವುದನ್ನ ಮರೆಯಬಾರದು.
ಗಣೇಶನನ್ನು ಮೆಚ್ಚಿಸಲು ಸುಲಭವಾದ ಮಾರ್ಗವೆಂದರೆ ಗರಿಕೆ ಅರ್ಪಿಸುವುದು. , ಗಣಪತಿಗೆ ಗರಿಕೆ ಎಂದರೆ ಬಹಳ ಇಷ್ಟ. ಹಾಗಾಗಿ ಪೂಜೆಯ ಸಮಯದಲ್ಲಿ ಗಣೇಶನಿಗೆ 21 ದೂರ್ವಾಗಳನ್ನು ಅರ್ಪಿಸಬೇಕು. ಇದರಿಂದ ಸಂಪತ್ತು ಹೆಚ್ಚಾಗುತ್ತದೆ.
ಹಸಿಬೇಳೆ ಹಿಟ್ಟನ್ನು ಬುಧವಾರ ದಾನ ಮಾಡಬೇಕು. ಈ ರೀತಿ ಮಾಡುವುದರಿಂದ ಜಾತಕದಲ್ಲಿ ಬುಧನ ಸ್ಥಾನವು ಬಲಗೊಳ್ಳುತ್ತದೆ ಮತ್ತು ಗಣಪತಿ ಮತ್ತು ಲಕ್ಷ್ಮಿಯ ಕೃಪೆಯೂ ನಿಮಗೆ ಸಿಗುತ್ತದೆ ಎನ್ನುವ ನಂಬಿಕೆ ಇದೆ.
ಬುಧವಾರದಂದು ಗಣಪತಿಯನ್ನು ಪೂಜಿಸುವುದರ ಜೊತೆಗೆ ಬುಧನನ್ನು ಪೂಜಿಸಬೇಕು. ಈ ರೀತಿ ಮಾಡುವುದರಿಂದ ಗಣೇಶನು ಪ್ರಸನ್ನನಾಗುತ್ತಾನೆ ಮತ್ತು ಬುಧನು ಕೃಪೆ ನಿಮಗೆ ಸಿಗುತ್ತದೆ. ಈ ಪರಿಹಾರವನ್ನು ಅನುಸರಿಸುವುದರಿಂದ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ.
ನಿಮ್ಮ ಪ್ರತಿಕ್ರಿಯೆ ಏನು?






