BBK11: ಫೈನಲ್ ತಲುಪಿದರೂ ಹನುಮಂತ ವಿನ್ನರ್ ಆಗೋದು ಅಸಾಧ್ಯ: ಸ್ಟ್ರಾಂಗ್ ರೀಸನ್ ಇಲ್ಲಿದೆ!

ಬಿಗ್ ಬಾಸ್ ಸೀಸನ್ 11ರ ಆಟ ಆರಂಭದಿಂದಲೂ ಜೋರಾಗಿಯೇ ಇತ್ತು. ಇದೀಗ ಶೋ ಮುಗಿಯೋ ದಿನಗಳು ಹತ್ತಿರ ಬರ್ತಿದೆ. ಆರಂಭದಲ್ಲಿ ಅಬ್ಬರಿಸಿದವರು ಈವರೆಗೂ ದೊಡ್ಮನೆಯಲ್ಲಿ ಸಖತ್ ಆಗಿಯೇ ಗೇಮ್ ಆಡಿದ್ದಾರೆ. ಫಿನಾಲೆಗೆ ಕೆಲವೇ ದಿನಗಳಿದ್ದು, ಬಿಗ್ ಬಾಸ್ ಗೆಲ್ಲುವವರು ಯಾರು ಅನ್ನೋ ಲೆಕ್ಕಚಾರ ಜೋರಾಗಿದೆ. ಇದೇ ವೇಳೆ ಈ ವಾರ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದ ಚೈತ್ರಾ ದೊಡ್ಮನೆಯಿಂದ ಔಟ್ ಆಗಿದ್ದಾರೆ.
ಈ ಪೈಕಿ ಹನುಮಂತ ಈಗಾಗಲೇ ಫೈನಲ್ ತಲುಪಿದ್ದಾನೆ. ಬಾಕಿ 7 ಸ್ಪರ್ಧಿಗಳ ಪೈಕಿ ನಾಲ್ವರು ಗ್ರ್ಯಾಂಡ್ ಫಿನಾಲೆಗೆ ಹೋಗಲಿದ್ದಾರೆ. ಮೂವರು ಸರ್ಧಿಗಳು ಯಾವ ರೀತಿ ದೊಡ್ಮನೆಯಿಂದ ನಿರ್ಗಮಿಸಲಿದ್ದಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
ಸದ್ಯ ತ್ರಿವಿಕ್ರಮ್, ರಜತ್, ಗೌತಮಿ ಜಾಧವ್, ಉಗ್ರಂ ಮಂಜು, ಧನರಾಜ್ ಆಚಾರ್, ಭವ್ಯಾ ಗೌಡ ಮತ್ತು ಮೋಕ್ಷಿತಾ ಪೈ ದೊಡ್ಮನೆಯಲ್ಲಿದ್ದಾರೆ. ಇವರಲ್ಲಿ ಯಾರು ಬಿಗ್ ಮನೆಯಿಂದ ಹೊರಹೋಗಲಿದ್ದಾರೆ? ಯಾರು ಗ್ರ್ಯಾಂಡ್ ಫಿನಾಲೆ ತಲುಪಲಿದ್ದಾರೆ? ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಈ ಬಾರಿ ಯಾವ ರೀತಿಯ ಎಲಿಮಿನೇಷನ್ ನಡೆಯಲಿದೆ ಅನ್ನೋದೇ ವೀಕ್ಷಕರಿಗೆ ಯಕ್ಷ ಪ್ರಶ್ನೆಯಾಗಿದೆ.
ಅಂದಹಾಗೆ ಈ ಬಾರಿ ಹನುಮಂತನೇ ಬಿಗ್ ಬಾಸ್ ವಿನ್ನರ್ ಆಗ್ತಾನೆ ಅಂತಾ ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿಯೂ ಈ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ. ಹನುಮಂತನೇ ಬಿಗ್ ಬಾಸ್ ವಿನ್ನರ್ ಆಗ್ಬೇಕು ಅಂತಾ ಬಹುತೇಕ ವೀಕ್ಷಕರು ಹೇಳುತ್ತಿದ್ದಾರೆ. ಆದರೆ ಹನುಮಂತ ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಲ್ಲ? ಏಕೆ ಅನ್ನೋದರ ಕಾರಣವನ್ನು ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ
ನಿಮ್ಮ ಪ್ರತಿಕ್ರಿಯೆ ಏನು?






