ಮಧುಮೇಹಿಗಳ ಗಮನಕ್ಕೆ: ಶುಗರ್ ನಾರ್ಮಲ್ ಆಗಲು ಈ ಪುಡಿಯನ್ನ ನೀರಿನಲ್ಲಿ ಬೆರೆಸಿ ಕುಡಿಯಿರಿ, ರಿಸಲ್ಟ್ ಗ್ಯಾರಂಟಿ!

ಮಧುಮೇಹಿಗಳಿಗೆ ತಮ್ಮ ಆಹಾರ ಕ್ರಮದ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾಕೆಂದರೆ ಆಹಾರದಲ್ಲಿ ಏನಾದರೂ ವ್ಯತ್ಯಾಸವಾದರೆ, ಆಗ ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರುಪೇರು ಆಗುವುದು. ಹೀಗಾಗಿ ಪ್ರತಿಯೊಂದನ್ನು ಅಳೆದುತೂಗಿ ತಿನ್ನಬೇಕಾದ ಪರಿಸ್ಥಿತಿಯು ಇರುವುದು.
ಮಧುಮೇಹವನ್ನು ನಿಯಂತ್ರಿಸಲು ಸಮತೋಲಿತ ಆಹಾರ, ಉತ್ತಮ ಜೀವನ ಶೈಲಿಯನ್ನು ಹೊಂದುವ ಅವಶ್ಯವಿರುತ್ತದೆ.. ಇದರೊಂದಿಗೆ ಕೆಲವು ನೈಸರ್ಗಿಕ ಶಮನಗಳು ಬೇಕಾಗುತ್ತವೆ.. ಇಂತಹ ಒಂದು ಸುಲಭ, ಉತ್ತಮ ಪರಿಹಾರವೆಂದರೇ ಒಣಶುಂಠಿಯ ಸೇವನೆ...
ಹೌದು ಒಣ ಶುಂಠಿಯಲ್ಲಿ ಬ್ಲಡ್ ಶುಗರ್ ಕಡಿಮೆಮಾಡುವ ಗುಣಗಳಿವೆ.. ಇದನ್ನು ಪುಡಿಮಾಡಿ ಸಂಗ್ರಹಿಸಿಟ್ಟುಕೊಂಡು ಬಳಸಬಹುದಾಗಿದೆ.. ಇದಷ್ಟೇ ಅಲ್ಲ ಒಣ ಶುಂಠಿ ಸಾಕಷ್ಟು ಸಾಂಕ್ರಾಮಿಕ ರೋಗಗಳಿಗೆ ರಾಮಬಾಣವಾಗಿದೆ.. ಹಾಗಾದರೆ ಮಧುಮೇಹಿಗಳಿಗೆ ಒಣಶುಂಠಿ ಸೇವನೆಯಿಂದಾಗುವ ಪ್ರಯೋಜನಗಳೇನು? ಇದೀಗ ತಿಳಿಯೋಣ.
ಮಧುಮೇಹ ನಿಯಂತ್ರಣಕ್ಕಾಗಿ ಒಣಶುಂಠಿಯ ಪುಡಿಯನ್ನು ಹಾಗೂ ಅರಿಶಿಣ ಪುಡಿಯನ್ನು ನೀರಿನಲ್ಲಿ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಬ್ಲಡ್ ಶುಗರ್ ಸಂಪೂರ್ಣ ನಿಂತ್ರಣದಲ್ಲಿರುತ್ತದೆ..
ನಿಮ್ಮ ಪ್ರತಿಕ್ರಿಯೆ ಏನು?






